ಇಳಂತಿಲ: ಹದಗೆಟ್ಟ ರಸ್ತೆ, ತಕ್ಷಣ ದುರಸ್ತಿಗೆ ಆಗ್ರಹ

0

ಉಪ್ಪಿನಂಗಡಿ – ಇಳಂತಿಲ ಗ್ರಾಮದ ಕಾಯರ್ಪಾಡಿಯಿಂದ ಕನ್ಯಾರಕೋಡಿ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಡಾಮರ್ ರಸ್ತೆ ಹುಡುಕುವಂತಾ ಪರಿಸ್ಥಿತಿ ಉದ್ಭವಿಸಿದ ಘಟನೆ ವರದಿಯಾಗಿದೆ.ಮಳೆಗಾಲದ ದಿನಗಳು ಆರಂಭಗೊಂಡಿದ್ದು ವಾಹನ ಸಂಚಾರಕ್ಕೂ ಚಾಲಕ ಒಪ್ಪದೇ ಇದ್ದು ದಿನ ನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿಗಳ ನರಕಯಾತನೆ ಕಂಡು ಶಾಲಾ ಪೋಷಕರ ಸಮಿತಿಯಿಂದ ಗ್ರಾಮ ಪಂಚಾಯತ್‌ಗೆ ಮನವಿ ಮೂಲಕ ದೂರಿದ್ದಾರೆ.


ಈ ರಸ್ತೆಯು ಚರಂಡಿಗಳು ಏತ ನಿರಾವರಿ ಗುತ್ತಿಗೆದಾರರು ಪೈಪು ಅಳವಡಿಕೆಗೆ ಅಗೆಯುವ ವೇಳೆ ಚರಂಡಿಯನ್ನು ಮುಚ್ಚಿ ಪರಿಸ್ಥಿತಿ ಬಿಗಾಡಾಯಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಏತ ನೀರಾವರಿ ಗುತ್ತಿಗೆದಾರರಿಗೆ ಮಳೆಗೆ ಮುನ್ನವೇ ಗ್ರಾಮಸ್ಥರು ವಾಸ್ತವ್ಯವನ್ನು ತಿಳಿಸಿದ್ದರೂ ಲೆಕ್ಕಿಸದೇ ತಮ್ಮ ಕಾಮಗಾರಿ ಮುಗಿಸಿ ಹಿಂತಿರುಗಿದ್ದು ತಕ್ಷಣ ದುರಸ್ತಿಗೋಲಿಸಲು ಪ್ರಯತ್ನಿಸುವಂತೆ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here