ಪುಣಚ ಪರಿಯಾಲ್ತಡ್ಕ ಶಾಲಾ ಪ್ರಭಾರ ಮುಖ್ಯ ಗುರುಗಳಾಗಿ ರಾಮಚಂದ್ರ ರಾವ್ ಕೆದಿಲ

0

ಪುಣಚ: ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಪ್ರಭಾರ ಮುಖ್ಯ ಗುರುಗಳಾಗಿ ರಾಮಚಂದ್ರ ರಾವ್ ಕೆದಿಲ ನಿಯೊಜನೆಗೊಂಡಿದ್ದಾರೆ.
ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಐತ್ತಪ್ಪ ನಾಯ್ಕರವರನ್ನು ಕಾಂತಡ್ಕ ಶಾಲೆಗೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ರಾಮಚಂದ್ರ ರಾವ್ ಕೆದಿಲರವರನ್ನು ನಿಯೊಜಿಸಲಾಗಿದ್ದು ಜೂ.26ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಶಾಲಾ ನಿವೃತ್ತ ಮುಖ್ಯ ಗುರು ಹರ್ಷ ಶಾಸ್ತ್ರೀ ಮಣಿಲ, ಶಾಲಾ ಆಡಳಿತ ಮಂಡಳಿ, ಪೋಷಕರು, ಮಕ್ಕಳು ಸ್ವಾಗತಿಸಿದರು.

LEAVE A REPLY

Please enter your comment!
Please enter your name here