ಬೆಳ್ಳಾರು ಭವಾನಿ ಪುರುಷೋತ್ತಮ ಆಚಾರ್ಯರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಪರ್ಲಡ್ಕ, ಪಾಂಗ್ಲಾಯಿ ನಿವಾಸಿ ಬೆಳ್ಳಾರು ಪುರುಷೋತ್ತಮ ಆಚಾರ್ಯರ ಪತ್ನಿ ಭವಾನಿ ಪುರುಷೋತ್ತಮ ಆಚಾರ್ಯರವರಿಗೆ ಶ್ರದ್ಧಾಂಜಲಿ ಸಭೆಯು ಪುತ್ತೂರು ಶ್ರೀ ಮಹಾಮಾಯಾ ಸೇವಾ ಸದನದಲ್ಲಿ ಜು.01ರಂದು ಮಧೂರು ಪುರೋಹಿತ ವಾಸು ಭಟ್ರ್‌ರವರ ನೇತೃತ್ವದಲ್ಲಿ ನಡೆಯಿತು.

ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನುಡಿನಮನ ಸಲ್ಲಿಸಲಾಯಿತು. ಸಭೆಯಲ್ಲಿ ಮೃತರ ಪತಿ ಪುರುಷೋತ್ತಮ ಆಚಾರ್ಯ, ಮಕ್ಕಳಾದ ಶರತ್‌ಚ್ಚಂದ್ರ ಆಚಾರ್ಯ, ಸಂತೋಷ್ ಆಚಾರ್ಯ, ಹರ್ಷಲಕ್ಷ್ಮೀ, ಸೊಸೆಯಂದಿರಾದ ಕಾವ್ಯಶ್ರೀ, ಮಾಲಾಶ್ರೀ, ಅಳಿಯ ವಾಸುದೇವಮೂರ್ತಿ ಆಚಾರ್ಯ, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here