ನಾಣಿಲ-ಅಂಬುಲದವರೆಗೆ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವುಗೊಳಿಸಿದ ಸ್ಥಳೀಯರು

0

ಕಾಣಿಯೂರು: ಚಾರ್ವಾಕ ಗ್ರಾಮದ ನಾಣಿಲ ಜಂಕ್ಷನ್ ನಿಂದ ಅಂಬುಲ ವರೆಗೆ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ವಿದ್ಯುತ್ ಬಳಕೆದಾರರು ಶ್ರಮದಾನದ ಮೂಲಕ ಮಾಡಿದರು. ನೇಮಣ್ಣ ಅಂಬುಲ, ಮೊನಪ್ಪ ಅಂಬುಲ , ಉಮೇಶ್, ವಿಶ್ವನಾಥ ಅಂಬುಲ, ಪುರಂದರ, ಪ್ರವೀಣ್, ವಿನ್ಯಾಸ್, ದರ್ಮಪಾಲ, ಗಿರೀಶ್, ಅಂಬುಲ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here