![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇತ್ತೀಚೆಗೆ ನಿಧನ ಹೊಂದಿದ ಪಡ್ನೂರು ಗ್ರಾಮದ ಯರ್ಮುಂಜ ನಿವಾಸಿ ಸುಂದರಿ ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಜು.1ರಂದು ಯರ್ಮುಂಜ ಮನೆಯಲ್ಲಿ ನಡೆಯಿತು. ನಾರಾಯಣ ಎವಿಜಿ ನುಡಿನಮನ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಕರುಣಾಕರ ಗೌಡ ಎಲಿಯ ಸ್ವಾಗತಿಸಿದರು.