ಸಿಂಹವನ:ಎಂಡೋಪೀಡಿತ ಯುವತಿ ನಿಧನ

0

ಪುತ್ತೂರು:ಎಂಡೋಸಲ್ಫಾನ್ ಸಂತ್ರಸ್ಥೆಯಾಗಿದ್ದ ಸಂಪ್ಯ ಆನಂದಾಶ್ರಮದ ಬಳಿಯ ಪಂಜಳ ಸಿಂಹವನದ ವಾಣಿಶ್ರೀ(28ವ.)ರವರು ಜು.5ರಂದು ಸ್ವಗೃಹದಲ್ಲಿ ನಿಧನರಾದರು.
ದಾಸಪ್ಪ ನಾಯ್ಕ ಮತ್ತು ಲಕ್ಷ್ಮೀ ದಂಪತಿ ಪುತ್ರಿಯಾಗಿರುವ ವಾಣಿಶ್ರೀ ಹುಟ್ಟುವಾಗಲೇ ಎಂಡೋಪೀಡಿತೆಯಾಗಿದ್ದರು. ಮನೆಯ ಆರೈಕೆಯಲ್ಲಿಯೇ ಬೆಳೆದಿದ್ದ ವಾಣಿಶ್ರೀ ಕಳೆದ ಎರಡು ತಿಂಗಳಿನಿಂದ ತೀರಾ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಜು.5ರಂದು ಬೆಳಿಗ್ಗೆ ನಿಧನರಾದರು. ಮೃತರು ತಂದೆ ದಾಸಪ್ಪ ನಾಯ್ಕ, ತಾಯಿ ಲಕ್ಷ್ಮೀ ಸಹೋದರ ಮಣಿಕಂಠರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here