ನಿಡ್ಪಳ್ಳಿ; ಮುಂಡೂರು ಶಾಲಾ ಮಂತ್ರಿಮಂಡಲ ರಚನೆ

0

ಮುಖ್ಯ ಮಂತ್ರಿಯಾಗಿ ಮಿಥುನ್ ಕುಮಾರ್, ಉಪ ಮುಖ್ಯಮಂತ್ರಿಯಾಗಿ ಪ್ರಜ್ಞಾ ಆಯ್ಕೆ

 ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು 1 ಇಲ್ಲಿಯ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.ಮುಖ್ಯಮಂತ್ರಿಯಾಗಿ ಮಿಥುನ್ ಕುಮಾರ್ ,ಉಪ ಮುಖ್ಯಮಂತ್ರಿಯಾಗಿ  ಪ್ರಜ್ಞಾ, ವಿರೋಧ ಪಕ್ಷದ ನಾಯಕಿಯಾಗಿ ಕೃತಿಕ,ಶಿಕ್ಷಣ ಮಂತ್ರಿಯಾಗಿ ಮನ್ವಿತ್ , ಆರೋಗ್ಯ ಮಂತ್ರಿಯಾಗಿ ಜಸ್ಮಿತ,ಶಿಸ್ತು ಮಂತ್ರಿಯಾಗಿ ಅಶ್ವಿತ್,ಆಹಾರ ಮಂತ್ರಿಯಾಗಿ ಮೋಹಿತ, ಸಾಂಸ್ಕೃತಿಕ ಮಂತ್ರಿಯಾಗಿ ಜನಿತ್,ಕ್ರೀಡಾ ಮಂತ್ರಿಯಾಗಿ ದೀಕ್ಷಾ  ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಆಶಾ ಎಸ್,ಸಹಶಿಕ್ಷಕಿಯರಾದ  ಸಾವಿತ್ರಿ, ಸೌಮ್ಯ , ಧನ್ಯ, ಭಾರತಿ  ಚುನಾವಣಾ ಅಧಿಕಾರಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು

LEAVE A REPLY

Please enter your comment!
Please enter your name here