ಅನುರಾಗ ವಠಾರದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರಿಂದ ಅವಲೋಕನ

0

ಪುತ್ತೂರು: ಕರ್ನಾಟಕ ಸಂಘ ಪುತ್ತೂರು ಇದರ ವತಿಯಿಂದ ಚಿಂತಕ‌ ಲಕ್ಷ್ಮೀಶ ತೋಳ್ಪಾಡಿಯವರಿಂದ ಪುತ್ತೂರು ಬ್ಲಡ್ ಬ್ಯಾಂಕ್ ಬಳಿಯ ಅನುರಾಗ ವಠಾರದಲ್ಲಿ ನಡೆಯುವ ಜಿಜ್ಞಾಸಾರ್ಣವ ಜು.7 ರಂದು ಸಂಜೆ ನಡೆಯಿತು.
ತೋಳ್ಪಾಡಿಯವರು ಅರುಣಾಚಲದ ಸಂತಾತ್ಮ ಮಹರ್ಷಿ ರಮಣರ ಕುರಿತು ಅವಲೋಕನ ನಡೆಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪಿ ಪುರಂದರ ಭಟ್ ಕಾರ್ಯಕ್ರಮದ ನೇತೃತ್ವ ವಹಿಸಿದರು.

LEAVE A REPLY

Please enter your comment!
Please enter your name here