ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದಿಂದ ಜೇನು ತರಬೇತಿ

0

ಪುತ್ತೂರು: ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದ ವತಿಯಿಂದ ಜು.7ರಂದು ಜೇನು ತರಬೇತಿ ಕಾರ್ಯಗಾರ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಬಿಲ್ಡಿಂಗ್‌ನಲ್ಲಿರುವ ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ನಡೆಯಿತು. ರಾಧಾಕೃಷ್ಣ ಕೋಡಿರವರು ಜೇನು ತರಬೇತಿ ನೀಡಿದರು.


ಶ್ರೀನಿವಾಸ ಉಳವ, ಕೃಷ್ಣಪ್ಪ ಕಾವು, ವಿಠಲ್ ರೈ, ಬೇಬಿ ಕಾವು, ಕೇಶವ ಕಾವು, ದಾಮೋದರ್ ಈಶ್ವರಮಂಗಳ, ವಾಸುದೇವ ಮಯ್ಯ ಕೊಡಿಪ್ಪಾಡಿ, ಕೇಶವ ಈಶ್ವರಮಂಗಳ, ಕಾರ್ತಿಕ್ ಕೆಮ್ಮಾಯಿ, ಸತೀಶ್ ಪುತ್ತೂರು, ವಿನಯ್ ಪುತ್ತೂರು, ಚಂದ್ರಶೇಖರ್ ಮಾಡಾವು, ವಿದ್ಯಾ ಸುಳ್ಯ, ಯತಿನ್ ಬಂಟ್ವಾಳ, ಆನಂದ್ ಆನೆಕಲ್ಲು, ಪೂವಪ್ಪ ಪಿಳಿಗುಂಡು, ಮಹಮ್ಮದ್ ಗಝಾರ್ ಕೊಡಿಪ್ಪಾಡಿ, ಸುಭಾಷ್ ಚಂದ್ರ ಬೆಳಿಯೂರುಕಟ್ಟೆ, ಮಾನಾಕ್ಷಿ ಬೆಳಿಯೂರುಕಟ್ಟೆ, ಪ್ರಭಾಕರ್ ಈಶ್ವರಮಂಗಳ, ಪರಮೇಶ್ವರ್ ಇರ್ದೆ, ಉಲ್ಲಾಸ್ ಲೋಬೋ ಪುತ್ತೂರು, ಉದಯ ಕುಮಾರ್ ಬಡಗನ್ನೂರು, ಮೋಹನ್ ಬೆಳ್ತಂಗಡಿ, ರಾಜ್ ಕಿರಣ್ ಕುಂಬ್ರ, ಜಯರಾಮ್ ಪುತ್ತೂರು, ಯಶ್ವಂತ್ ಗೋಳಿತೊಟ್ಟು, ಶ್ರೀನಿಧಿ ಉಪ್ಪಳ, ಆಶೀಷ್ ಉಪ್ಪಳ, ಪ್ರಜ್ಯೋತಿ ದರ್ಬೆ, ರಾಮಣ್ಣ ಗೌಡ ಸುಳ್ಯಪದವು, ತಿಮ್ಮಪ್ಪ ಕಾವು, ಕೌಶಿಕ್ ಬೆಳ್ಳಿಪ್ಪಾಡಿ, ಶಿವಶಂಕರ್ ದರ್ಬೆರವರು ಭಾಗವಹಿಸಿದ್ದರು. ಸುದ್ದಿ ಅರಿವು ಕೃಷಿ ಕೇಂದ್ರದ ಹರಿಣಾಕ್ಷಿ, ರಕ್ಷಾ ಹಾಗೂ ಚಂದ್ರಕಾಂತ್ ಮತ್ತು ಕುಶಾಲಪ್ಪ ಸಹಕರಿಸಿದರು.

LEAVE A REPLY

Please enter your comment!
Please enter your name here