ನಾಳೆ(ಜು.13)ನರಿಮೊಗರುನಲ್ಲಿ ಸಾಲಮನ್ನಾ ವಂಚಿತರ ಸಭೆ

0

ಪುತ್ತೂರು:ಭಾರತೀಯ ಕಿಸಾನ್ ಸಂಘ, ಸಾಲಮನ್ನಾ ವಂಚಿತರ ಹೋರಾಟ ಸಮಿತಿ ಇದರ ಸಹಭಾಗಿತ್ವದಲ್ಲಿ ಸಾಲಮನ್ನಾ ವಂಚಿತರ ಸಭೆಯು ಜು.13ರಂದು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಸಭವನದಲ್ಲಿ ನಡೆಯಲಿದೆ.
ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು. ಸಾಲ ಮನ್ನಾ ವಂಚಿತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೋರಾಟ ಸಮಿತಿ ಹಾಗೂ ಭಾರತೀಯ ಕಿಸಾನ್ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here