ನಿಡ್ಪಳ್ಳಿ; ಮುಂಡೂರು ಪ್ರಾಥಮಿಕ ಶಾಲೆಗೆ ಬಟ್ಟಲು ಗ್ಲಾಸ್ ಕೊಡುಗೆ

0

ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಇಲ್ಲಿಗೆ  ಕಕ್ಕೂರು ಹಿರಿಯ ಪ್ರಾಥಮಿಕ ಶಾಲೆಯ  ಶಿಕ್ಷಕ  ವಿಷ್ಣು ಭಟ್ ಅವರು 50 ಬಟ್ಟಲು ಮತ್ತು 50 ಗ್ಲಾಸುಗಳನ್ನು ಜು.11 ರಂದು ಕೊಡುಗೆಯಾಗಿ ನೀಡಿದರು.

  ಶಾಲಾ ಮುಖ್ಯಗುರು ಆಶಾ ಎಸ್, ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೀತಾ, ಎಸ್ ಡಿ ಎಂ ಸಿ ಅಧ್ಯಕ್ಷ ಭಾಸ್ಕರ ಕರ್ಕೇರ ,ಎಸ್ ಡಿ ಎಂ ಸಿ ಸದಸ್ಯರು ,ಶಾಲಾ ಶಿಕ್ಷಕರು ಹಾಗೂ ಪೋಷಕರು  ಹಾಜರಿದ್ದರು.ಕೊಡುಗೆ ನೀಡಿದ ವಿಷ್ಣು ಭಟ್ ಇವರನ್ನು ಸ್ಮರಣಿಕೆ ನೀಡಿ ಶಾಲಾ ಪರವಾಗಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here