ಬಡಗನ್ನೂರು: ಆಟಿಕೂಟ ಸಮಿತಿ ರಚನೆ- ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಕಾರ್ಯದರ್ಶಿ ಶಾಂಭವಿ ಶೆಟ್ಟಿ ಕುದ್ಕಾಡಿ

0

ಬಡಗನ್ನೂರು: ಬಡಗನ್ನೂರು ಸ.ಉ.ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ ಆಚರಣೆ ಅಂಗವಾಗಿ ಜು.27ರಂದು ನಡೆಯುವ ಆಟಿಕೂಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಯಿತು.

ಆಟಿಕೂಟ ಸಮಿತಿ ಅಧ್ಯಕ್ಷರಾಗಿ ನಾರಾಯಣ ರೈ ಕುದ್ಕಾಡಿ, ಕಾರ್ಯದರ್ಶಿಯಾಗಿ ಶಾಂಭವಿ ಶೆಟ್ಟಿ ಕುದ್ಕಾಡಿ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಂಕರಿ ಪಟ್ಟೆ, ಸುಬ್ರಾಯ ನಾಯಕ್, ಮಹಾಲಿಂಗ ಪಾಟಾಳಿ, ಭಾರತಿ ರೈ ಕುದ್ಕಾಡಿ ಇವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಶ್ರೀನಿವಾಸ ಭಟ್ ಚಂದುಕೂಡ್ಲು, ಮಹಮ್ಮದ್ ಬಡಗನ್ನೂರು, ಸತೀಶ್ ರೈ ಕಟ್ಟಾವು, ಶ್ರೀಧರ ಭಟ್ ಚಂದುಕೂಡ್ಲು, ಸುರೇಶ್ ರೈ ಪಲ್ಲತ್ತಾರು, ಬಾಬು ಮೂಲ್ಯ ಹಾಗೂ ಪಾಕಶಾಲೆಯ ವ್ಯವಸ್ಥಾಪಕ ಉದಯ ಕುಮಾರ್ ಪಡುಮಲೆ ಇವರನ್ನು ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here