ಜು.27:ಸುದ್ದಿ ಅರಿವು ಕೃಷಿ ಕೇಂದ್ರದಲ್ಲಿ ಆಹಾರೋದ್ಯಮ ಪ್ರಾರಂಭಿಸುವವರಿಗೆ ಮತ್ತು ಆಹಾರೋದ್ಯಮ ನಡೆಸುತ್ತಿರುವವರಿಗೆ ಮಾಹಿತಿ ಶಿಬಿರ

0

ಪುತ್ತೂರು: ಕ್ಯಾಂಪ್ಕೋದ ಮಾಜಿ ಆಡಳಿತ ನಿರ್ದೇಶಕ ಹೆಚ್.ಎಂ. ಕೃಷ್ಣಕುಮಾರ್ (ಪುಡ್ ಟೆಕ್ನಾಲಜಿಸ್ಟ್) ಅವರಿಂದ ಪುತ್ತೂರಿನ ಅರಿವು ಕೃಷಿ ಕೇಂದ್ರದಲ್ಲಿ ಜುಲೈ 27 ಶನಿವಾರದಂದು ಆಹಾರೋದ್ಯಮ ಪ್ರಾರಂಭಿಸುವವರಿಗೆ ಮತ್ತು ಆಹಾರೋದ್ಯಮ ನಡೆಸುತ್ತಿರುವವರಿಗೆ ಮಾಹಿತಿ ಶಿಬಿರ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10ರಿಂದ 12.30ರವರೆಗೆ ಆಹಾರ ಪದಾರ್ಥ ಸಂಸ್ಕರಣೆಯ (ಫುಡ್ ಪ್ರಾಸೆಸಿಂಗ್) ಸಾಮಾನ್ಯ ತತ್ವಗಳು ಸ್ಟಾರ್ಟ್ ಅಪ್ಗಳಿಗೆ ಮತ್ತು ವಿದ್ಯಾರ್ಥಿಗಳಿಗೆ (GENERAL PRINCIPLES OF FOOD PROCESSING) ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ.ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಚಾಲ್ತಿಯಲ್ಲಿರುವ ಆಹಾರ ಉದ್ಯಮದಾರರಿಗೆ ಮೌಲ್ಯ ವರ್ಧನೆ ವೇಸ್ಟ್ ಕಡಿಮೆಗೊಳಿಸುವಿಕೆ (MAXIMISING VALUE-MINIMISING WASTE) ಕುರಿತು ಮಾಹಿತಿ ಶಿಬಿರ ನಡೆಯಲಿದೆ.
M: 8050293990, Email: [email protected] ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಸಬಹುದಾಗಿದೆ.

LEAVE A REPLY

Please enter your comment!
Please enter your name here