ಸುರಕ್ಷಾ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಣೆ

0

ಪುತ್ತೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಬಿ.ಸಿ ಟ್ರಸ್ಟ್) ಪುತ್ತೂರು ಇದರ ಸುರಕ್ಷಾ ಯೋಜನೆಯಡಿ ತಂಡದ ಸದಸ್ಯರಾದ ಕೇಶವ ರವರಿಗೆ ರೂ40,000 ಚೆಕ್ ವಿತರಣೆಯನ್ನು ಜನಜಾಗೃತಿ ವೇದಿಕೆಯ ಸದಸ್ಯರಾದ ಸಂಪತ್ತು ಕುಮಾರ್ ಜೈನ್ ವಿತರಿಸಿದರು


ಕಾರ್ಯಕ್ರಮದಲ್ಲಿ ಜಿಡೆಕಲ್ಲು ಒಕ್ಕೂಟ ಅಧ್ಯಕ್ಷರಾದ ದಯಾನಂದ ಎ ಜನಜಾಗೃತಿ ಸದಸ್ಯರಾದ ಗಣೇಶ ಆಚಾರ್ಯ ತಾಲೂಕು ಆಂತರಿಕ ಲೆಕ್ಕಪರಿಶೋಧಕರಾದ ಲತಾ ವಲಯದ ಮೇಲ್ವಿಚಾರಕರಾದ ಶ್ರೀಮತಿ ಉಷಾಲತಾ ರೈ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶ್ರೀಮತಿ ಮಾಲಿನಿ ಹಾಗೂ ತಂಡದ ಎಲ್ಲ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here