ಪುರುಷರಕಟ್ಟೆ:ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ, ಚಪ್ಪರ ಮುಹೂರ್ತ

0

ಪುತ್ತೂರು: ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನಡೆಯಲಿರುವ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಚಪ್ಪರ ಮುಹೂರ್ತವು ಜು.24ರಂದು ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ನೆರವೇರಿತು.


ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ‌ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ್ , ಕಾರ್ಯದರ್ಶಿ ಸಂತೋಷ್ ಮುಕ್ವೆ, ಖಜಾಂಜಿ ಕಾರ್ತಿಕ್ ಇಂದಿರಾನಗರ ಪ್ರಮುಖರಾದ ಉಮೇಶ್ ಇಂದಿರಾ ನಗರ, ಬೇಬಿ ಜಾನ್ , ನವೀನ್ ರೈ ಶಿಬರ, ನವೀನ್ ಪ್ರಭು, ದೇವಿ ಪ್ರಸಾದ್ ಪ್ರಭು, ಕಿರಣ್ ಪ್ರಭು ಸುಬ್ರಹ್ಮಣ್ಯ, ರವಿ ಕೊಡಿಮಜಲು, ಆನಂದ ಕೊಡಿಮಜಲು ಸುರೇಶ್ ಕೋಡಿಮಜಲು ಕೃಷ್ಣಪ್ಪ ಶೆಟ್ಟಿಮಜಲು, ವಸಂತ್ ರೈ ಶಿಬರ ರಾಘವೇಂದ್ರ, ಗಣೇಶ್ ಮಾಯಂಗಲ ಲಕ್ಷ್ಮಣ ಗೌಡ, ಸಂತೋಷ್ ಇಂದಿರಾನಗರ, ಶರತ್ಚಂದ್ರ ಬೈಪಡಿತ್ತಾಯ, ಲಕ್ಹ್ಮೀಶ, ಜನಾರ್ಧನ ಪೂಜಾರಿ, ಗಣೇಶ್ ಕೂಡುರಸ್ತೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here