ಕೆಯ್ಯೂರು: ಗೋಡೆ ಕುಸಿದು ಮನೆಗೆ ಹಾನಿ -ಅಪಾಯದಿಂದ ಪಾರು

0

ಕೆಯ್ಯೂರು: ಜುಲೈ  24ರಂದು ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕೆಯ್ಯೂರು ಗ್ರಾಮದ ಮಾಡಾವು ಶಾಲಾ ಬಳಿ ನಿವಾಸಿ ಸಾಬುಬ್ಯಾರಿಯವರ ಮನೆಯ ಗೋಡೆ ಕುಸಿದು ಮನೆಗೆ ಅಪಾರ ಹಾನಿಯಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಘಟನಾ  ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಕೆ , ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಕಂದಾಯ ಇಲಾಖೆ ಗ್ರಾಮಕಾರಣೀಕೆ  ಸ್ವಾತಿ, ಸಹಾಯಕಾರದ ನಾರಾಯಣ ಪಾಟಾಳಿ ದೇರ್ಲ,  ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು.

LEAVE A REPLY

Please enter your comment!
Please enter your name here