ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ರಚನೆ

0

ಜಿಲ್ಲಾಧ್ಯಕ್ಷ ರಾಜೇಶ ಪೂಜಾರಿ, ಪ್ರದಾನ ಕಾರ್ಯದರ್ಶಿ ಮೋಹನ ಆಚಾರ್ಯ

ಪುತ್ತೂರು: ದಕ್ಷಿಣ ಕನ್ನಡ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ 2024-2025ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ ಪೂಜಾರಿ ಮುಕ್ವೆ, ಪ್ರದಾನ ಕಾರ್ಯದರ್ಶಿಯಾಗಿ ಮೋಹನ ಆಚಾರ್ಯ ಪುರುಷರಕಟ್ಟೆ, ಕಾಯಾಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಎಂ ಸಂಪ್ಯ, ಗೌರವಾಧ್ಯಕ್ಷರಾಗಿ ಬಿ.ಪುರಂದರ ಭಟ್, ಕಾನೂನು ಸಲಹೆಗಾರರಾಗಿ ನ್ಯಾಯವದಿ ದೇವಾನಂದ ಕೆ, ಗೌರವ ಸಲಹೆಗಾರರಾಗಿ ಸಂಜೀವ ನಾಯಕ್ ಕಲ್ಲೇಗ, ಸಲಹೆಗಾರರಾಗಿ ಕೆ.ಜಯರಾಮ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಜು.8ರಂದು ನಡೆದ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರಾಗಿ ವಿಶ್ವನಾಥ ಬೆಳ್ಳಿಪ್ಪಾಡಿ, ಕೋಶಾಧಿಕಾರಿಯಾಗಿ ಈಶ್ವರ ನಾಯ್ಕ ಅಜಲಾಡಿ, ಜೊತೆ ಕಾರ್ಯದರ್ಶಿ ಶ್ರೀನಿವಾಸ ಕೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣ ಪೂಜಾರಿ, ಮುಕುಂದ ಕೇಶವ, ಶ್ರೀಧರ್ ಕುಂಜೂರು, ರೋಶನ್ ಡಿಸೋಜ ಕಬಕ, ದಯಾನಂದ ಕರ್ಮಲ, ರಮೇಶ್ ಬೇರಿಕೆ, ಉದಯ ರಾಗಿಕುಮೇರು, ನಾರಾಯಣ ಕೊಡಿಯಾಡಿ, ಸಚಿನ್ ರೈ ತಿಂಗಳಾಡಿ, ಸುರೇಶ ಪೆರಿಯತ್ತೋಡಿ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here