ಮುಂಡೂರು ಶಿವನಿಧಿ ಸ್ವಸಹಾಯ ಸಂಘದ ಸದಸ್ಯೆಗೆ ಸುರಕ್ಷಾ ಯೋಜನೆಯ ಚೆಕ್ ಹಸ್ತಾಂತರ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ಮುಂಡೂರು ಬಿ ಒಕ್ಕೂಟದ ಶಿವನಿಧಿ ಸ್ವಸಹಾಯ ಸಂಘದ ಸದಸ್ಯೆ ಲಕ್ಷ್ಮಿಯವರಿಗೆ ಸುರಕ್ಷಾ ಯೋಜನೆಯಡಿಯಲ್ಲಿ ರೂ.30 ಸಾವಿರ ಮೊತ್ತದ ಚೆಕ್‌ನ್ನು ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ವಿತರಿಸಿದರು. ಈ ಸಂದರ್ಭದಲ್ಲಿ ಕೆಮ್ಮಿಂಜೆ ವಲಯ ಅಧ್ಯಕ್ಷ ಸುಂದರ ಬಲ್ಯಾಯ, ವಲಯ ಮೇಲ್ವಿಚಾರಕಿ ಮೋಹಿನಿ, ಒಕ್ಕೂಟದ ಅಧ್ಯಕ್ಷೆ ಪುಷ್ಪ ಅಂಬಟ, ಸೇವಾ ಪ್ರತಿನಿಧಿ ಗೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here