ಅನಂತಾಡಿ ಸಂಕೇಶ ಚಂದ್ರಾವತಿ ಆಚಾರ್ಯ ನಿಧನ July 29, 2024 0 FacebookTwitterWhatsApp ಅನಂತಾಡಿ: ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಸಂಕೇಶ ನಿವಾಸಿ ಚಂದ್ರಾವತಿ ಆಚಾರ್ಯ (84 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜು.28ರಂದು ಬೆಳಗ್ಗೆ ಸಂಕೇಶ ಸ್ವಗೃಹದಲ್ಲಿ ನಿಧನರಾದರು.ಮೃತರು ನಾಲ್ಕು ಮಂದಿ ಪುತ್ರರು,ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.