ಪುತ್ತೂರುಯ್ಯೂರು ಗ್ರಾಮದ ಮಾಡಾವು ಸಣಂಗಲ ದಟ್ಟ ನಿವಾಸಿ,ಕೆಯ್ಯೂರು ಹಿ.ಪ್ರಾ.ಶಾಲೆಯ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಪ್ರಫುಲ್ಲಚಂದ್ರ ದೇವಾಡಿಗ(59ವ.)ರವರು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಜು.29ರಂದು ನಿಧನರಾದರು.ಮೃತರು ಪತ್ನಿ ವಿಜಯಲಕ್ಷ್ಮಿ,ಪುತ್ರಿಯರಾದ ವೃಂದ,ವೀಕ್ಷಾ,ತ್ರಿಶಾ ಮತ್ತು ಸಹೋದರ,ಸಹೋದರಿಯರನ್ನು ಅಗಲಿದ್ದಾರೆ.ಪ್ರಗತಿಪರ ಕೃಷಿಕರಾಗಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.