ಶಾಂತಿನಗರ ಮಹಾವಿಷ್ಣು ದೇವಸ್ಥಾನದಿಂದ ಆರ್ಥಿಕ ನೆರವು

0

ಪುತ್ತೂರು: ಮಳೆಗೆ ತನ್ನ ಮನೆಯ ಹಿಂದಿನ ಗುಡ್ಡ ಕುಸಿತವಾಗಿ ಮನೆ, ವಾಹನ ಮತ್ತು ಕೃಷಿ ತೋಟಗಳಿಗೆ ಹಾನಿಯಾಗಿ ನಷ್ಟಕ್ಕೊಳಗಾಗಿರುವ ವಿಶ್ವನಾಥ ಉಡ್ಲದಕೋಡಿರವರಿಗೆ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ‌ ಶ್ರೀ ಮಹಾವಿಷ್ಣು ದೇವಾಲಯದ ವತಿಯಿಂದ ಹತ್ತು ಸಾವಿರ ರೂ ತುರ್ತು ಆರ್ಥಿಕ ನೆರವು ನೀಡಲಾಯಿತು. ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ,‌ ನಿಕಟಪೂರ್ವ ಆಡಳಿತ ಮೊಕ್ತೇಸರ ಯು.ಜಿ. ರಾಧ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here