ಎಸ್’ಕೆಎಸ್ಎಸ್ಎಫ್ ಸಂಪ್ಯ ಶಾಖೆಯಿಂದ ಸಂಪ್ಯ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಚ್ಛತೆ

0

ಪುತ್ತೂರು: ಎಸ್ಕೆಎಸ್ಎಸ್ಎಫ್ ಸಂಪ್ಯ ಶಾಖೆ ವತಿಯಿಂದ ಸಂಪ್ಯ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಚ್ಛತೆ ಮಾಡಲಾಯಿತು.

ಎಸ್ಕೆಎಸ್ಎಸ್ಎಫ್ ಸಂಪ್ಯ ಶಾಖೆಯ ಅಧ್ಯಕ್ಷ ಇಸ್ಮಾಯಿಲ್ ಡಿಂಬ್ರಿ, ಉಪಾಧ್ಯಕ್ಷ ಇಸ್ಮಾಯಿಲ್ ಸಂಪ್ಯ ಮೂಲೆ ರಫೀಕ್ ಸಂಪ್ಯ ಪ್ರ.ಕಾರ್ಯದರ್ಶಿ ಖಲಂದರ್ ಶರೀಫ್ ವಾಗ್ಲೆ , ವರ್ಕಿಂಗ್ ಕಾರ್ಯದರ್ಶಿ ಶಿಹಾಬ್ ಸಂಪ್ಯ, ಕೋಶಾಧಿಕಾರಿ ಫಾರೂಕ್ ಸ್ಮಾಶ್, ಶಾಖೆಯ ಸದಸ್ಯರುಗಳಾದ ಇಬ್ರಾಹಿಂ ವಾಗ್ಲೆ, ಹನೀಫ್ ನಂದಿನಿ, ಕರೀಂ, ಅಝೀಝ್ ಕಲ್ಲರ್ಪೆ, ಹಮೀದ್ ಸಂಪ್ಯ,ರಹೀಂ ಸಂಪ್ಯ, ಇಸ್ಮಾಯಿಲ್ ಸಂಪ್ಯ, ಶಾಫಿ ಸಂಪ್ಯ, ಆಕ್ಟಿವ್ ವಿಂಗ್ ಸದಸ್ಯ ಹನೀಫ್ ಮುಕ್ವೆ, ಮುಹ್ಯಿದ್ದೀನ್ ಜುಮಾ ಮಸೀದಿ ಸಂಪ್ಯ ಇದರ ಆಡಳಿತ ಕಮಿಟಿಯ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ ಸದಸ್ಯರುಗಳಾದ ನಿಸಾರ್ ಸಂಪ್ಯ , ಜಬ್ಬಾರ್ ಪರ್ಪುಂಜ, ಇಸ್ಮಾಯಿಲ್ ವಾಗ್ಲೆ,ಸಲಾಂ ಸಂಪ್ಯ, ರಫೀಕ್ ನಂದಿನಿ, ಬಶೀರ್ ವಾಗ್ಲೆ, ಅರ್ಷಾದ್ ವಾಗ್ಲೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here