ಕುತ್ಯಾಡಿ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಕುತ್ಯಾಡಿ ನಾಗನ ಕಟ್ಟೆಯಲ್ಲಿ ವರ್ಷಂಪ್ರತಿ ಜರುಗುವ ನಾಗರ ಪಂಚಮಿ ಹಬ್ಬವನ್ನು ಅ 9 ರಂದು ಪುರೋಹಿತರಾದ‌ ಮಡ್ಯಂಗಳ ಮಹೇಶ್ ಭಟ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಹರಿ ಭಟ್ ಕುತ್ಯಾಡಿ, ರಾಮಚಂದ್ರ ಭಟ್ ಮಡ್ಯಂಗಳ, ಗ್ರಾಮ ದೈವ ಶ್ರೀ ಧೂಮಾವತಿ ಕ್ಷೇತ್ರದ ಪ್ರಧಾನ ಕರ್ಮಿ ಸದಾಶಿವ ಮಣಿಯಾಣಿ ಕುತ್ಯಾಡಿ, ಹಾಗೂ ಸಾರ್ವಜನಿಕ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here