ಕಲ್ಲಾರೆ ನಾಗಬನದಲ್ಲಿ ನಾಗರ ಪಂಚಮಿ ಸಂಭ್ರಮ

0

ಪುತ್ತೂರು : ಕಲ್ಲಾರೆ ರಾಘವೇಂದ್ರ ಮಠದ ಸಮೀಪದ ನಾಗಬನದಲ್ಲಿ ನಾಗರ ಪಂಚಮಿ ಆಚರಣೆಯು ಆ.9 ನಡೆಯಿತು.
ರಾಘವೇಂದ್ರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪ ಧಾರ್ಮಿಕ ಕಾರ್ಯ ನೆರವೇರಿಸಿದರು. ಆ ಬಳಿಕ ಭಕ್ತಾದಿಗಳು ನಾಗಬನಕ್ಕೆ ಹಾಲು, ಸೀಯಾಳ ಸಮರ್ಪಿಸಿದರು.

LEAVE A REPLY

Please enter your comment!
Please enter your name here