ತಿಂಗಳಾಡಿ: ಬಿಎಸ್‌ಎಫ್ ಯೋಧ ಬಾಲಕೃಷ್ಣರಿಗೆ ಗೌರವಾರ್ಪಣೆ

0

ಪುತ್ತೂರು: ಬಿಎಸ್‌ಎಫ್‌ನಲ್ಲಿ 39 ವರ್ಷಗಳ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಟ್ಟತ್ತಾರು ಪಿದಪಟ್ಲ ನಿವಾಸಿಯಾಗಿರುವ ಬಾಲಕೃಷ್ಣ ಎನ್.ಬಿ.ರವರಿಗೆ ಊರವರಿಂದ ಆ.11ರಂದು ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಪಿದಪಟ್ಲ, ನಿಡ್ಯಾಣ ಪ್ರದೇಶದ ಹಿರಿಯರು, ಕಿರಿಯರು ಸೇರಿಕೊಂಡು ಬಾಲಕೃಷ್ಣರವರ ಮನೆಯಲ್ಲಿ ಅವರಿಗೆ ಶಾಲು ಹಾಕಿ, ಪೇಟಾ ತೊಡಿಸಿ, ಸ್ಮರಣಿಕೆ, ಫಲಪುಷ್ಪದೊಂದಿಗೆ ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here