ಮುಕ್ವೆ ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಸ ಉ ಹಿ ಪ್ರಾ ಶಾಲೆ ಮುಕ್ವೆ  ಇಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಮುಬೀನ್ ಸಾಹೇಬ್  ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ನರಿಮೊಗರು ಗ್ರಾಮಪಂಚಾಯತ್ ಸದಸ್ಯರಾದ ಕೇಶವ ಎಂ, ಗಣೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿ ಎಂ ,ಕಾರ್ಯದರ್ಶಿಗಳಾದ  ಆಶ್ರಫ್. ಕೆ ,SKSSF ನ ಅಧ್ಯಕ್ಷರಾದ ರಫೀಕ್ ನರಿಮೊಗರು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ನವೀನ್ ಡಿ, ನಿವೃತ್ತ ಉಪತಹಸಿಲ್ದಾರ್ ಮೋನಪ್ಪ ಪುರುಷ ,ನಿವೃತ್ತ  ಮುಖ್ಯ ಗುರುಗಳಾದ ಅನಸೂಯ ಬಾಯಿ, ಕಸ್ತೂರಿ , ದಾನಿಗಳಾದ ಅಬ್ದುಲ್ ಅಜೀಜ್, ಕೊರಗಪ್ಪ ರೈ, ಶಿವಪ್ರಸಾದ್ ,ರಘುಮಣಿಯ ,ಅಬ್ದುಲ್ ಲತೀಫ್, ಸೋಮಪ್ಪ ಪೂಜಾರಿ,ತಾಹಿರಾ, ಕೃಷ್ಣಪ್ಪ ಪೂಜಾರಿ, ಜಮಾಲ್, ಮತ್ತಿತರರು  ಉಪಸ್ಥಿತರಿದ್ದರು.

ಜಯಶ್ರೀ ಟಿ.ಜಿ ಆಚರಣೆಯ ಮಹತ್ವ ತಿಳಿಸಿದರು. ಮುಖ್ಯ ಗುರುಗಳಾದ ಕಾರ್ಮೆಲಸ್ ಅಂದ್ರಾದೆ ಸ್ವಾಗತಿಸಿ ವಿಜಯ ಎಚ್. ಆರ್ ವಂದಿಸಿದರು.ಚರಣ್ ಕುಮಾರ್ ನಿರೂಪಿಸಿದರು .ಸರೋಜಾ ಪಿ.ಕೆ, ಕೀರ್ತಿ ಸಿ.ಎನ್, ಸೌಮ್ಯ, ಸರಿತಾ ಸಹಕರಿಸಿದರು.

ಎಸ್ ಡಿ ಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

LEAVE A REPLY

Please enter your comment!
Please enter your name here