ಆ.18: ಅರಿವು ಕೃಷಿ ಸೇವಾ ಕೇಂದ್ರದಲ್ಲಿ ಆಹಾರ ವಸ್ತುಗಳ ನಿಭಾಯಿಸುವಿಕೆ,ಸಂಸ್ಕರಣೆ, ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ

0

ಪುತ್ತೂರು: ಕ್ಯಾಂಪ್ಕೋದ ನಿವೃತ್ತ ಎಂ.ಡಿ. ಹಾಗೂ ಆಹಾರೋದ್ಯಮ ಕ್ಷೇತ್ರದಲ್ಲಿ 36 ವರ್ಷಗಳ ಅನುಭವವನ್ನು ಹೊಂದಿರುವ ಹೆಚ್.ಎಂ. ಕೃಷ್ಣಕುಮಾ‌ರ್ ಅವರಿಂದ ಆ.18ರಂದು ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದಲ್ಲಿ ಮಾಹಿತಿ ಕಾರ್ಯಾಗಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00ರವರೆಗೆ ನಡೆಯಲಿದೆ.

ಆಹಾರ ವಸ್ತುಗಳನ್ನು ನಿಭಾಯಿಸುವ ವಿಧಾನ,ಸಂಸ್ಕರಣೆ (ಪ್ರೊಸೆಸಿಂಗ್) ಮತ್ತು ಸಂರಕ್ಷಣೆ (ಸ್ಟೋರೇಜ್),ನಿಮ್ಮ ಅಡುಗೆ ಮನೆಯ ಉತ್ತಮ ನಿರ್ವಹಣೆ, ಶುಚಿತ್ವ ಆರೋಗ್ಯಕರ ಕುಟುಂಬಕ್ಕಾಗಿ ಆಹಾರ ಮತ್ತು ಪೌಷ್ಠಿಕತೆ ಕುರಿತು ಮಾಹಿತಿ ಕಾರ್ಯಾಗಾರ ನಡೆಸಲಿದ್ದಾರೆ.

ಆಹಾರ ತಜ್ಞರಿಂದ ಚಾಕೊಲೇಟ್ ತಯಾರಿ, ಬೇಕರಿ ತಿನಸುಗಳ ತಯಾರಿ,ಕೊಕ್ಕೋ, ಹಲಸು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಕುರಿತು ಮಾಹಿತಿ ಮತ್ತು ಸಂವಹನವು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8050293990 ನಂಬರ್‌ ಸಂಪರ್ಕಿಸಬಹುದು.

ಸುರಕ್ಷಿತ ಗುಣಮಟ್ಟ ನಿಮ್ಮ ಕೈಗಳಲ್ಲಿ!!

ಈ ಕೆಳಗಿನ ವಿಚಾರಗಳ ಬಗ್ಗೆ ಪರಿಣತರಿಂದ ಸಂಕ್ಷಿಪ್ತ ಮಾಹಿತಿ:

Email: arivukrushi@gmail.com

LEAVE A REPLY

Please enter your comment!
Please enter your name here