ಪಾಲ್ತಾಜೆ ಶ್ರೀ ಭ್ರಾಮರೀ ನಿಲಯದಲ್ಲಿ ಮಲಾರು ಸುಂದರ ಸಪಲ್ಯ ರವರ ಶ್ರದ್ಧಾಂಜಲಿ ಸಭೆ

0

ವಿಟ್ಲ: ಸಾಲೆತ್ತೂರು ಪಾಲ್ತಾಜೆ ಶ್ರೀ ಭ್ರಾಮರೀ ನಿಲಯದಲ್ಲಿ ಮಾಧವ ಮಾವೆಯವರ ತಂದೆಯವರಾದ ಮಲಾರು ಸುಂದರ ಸಪಲ್ಯ ಅವರ ಶ್ರದ್ಧಾಂಜಲಿ ಸಭೆ ನಡೆಯಿತು.

ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಸಂಸದರೂ, ಬಿಜೆಪಿ ಯ ಮಾಜಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರಿನ ಖ್ಯಾತ ವಯುದ್ಯರಾದ ಡಾ. ಸುರೇಶ್ ಪುತ್ತೂರಾಯ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಘು ಸಪಲ್ಯ, ಉಮೇಶ್ ಬೋಳಂತೂರು, ಮೋಹನ್ ಶ್ರೀಯಾನ್, ಸಂಜೀವ ಅಡ್ಯಾರ್, ಪ್ರೇಮ್, ವೆಂಕಟೇಶ್ ಕದ್ರಿ, ಜಗದೀಶ್ ಕುಂದರ್, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಪುಷ್ಪ ರಾಜ್ ಚೌಟ ಬದಿಗುಡ್ಡೆ, ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಬಾಲಕೃಷ್ಣ ಆಳ್ವ ಕೊಡಾಜೆ, ಕುಶಾಲಪ್ಪ ಗೌಡ, ಹರೀಶ್ ಕುತ್ತಾರು, ನಾರಾಯಣ್ ಶೆಟ್ಟಿ ಮಾಣಿ, ಉಮೇಶ್ ತಾರಿಯಡ್ಕ, ಅರವಿಂದ್ ರೈ ಮೂರ್ಜೆಬೆಟ್ಟು, ರವೀಶ್ ಶೆಟ್ಟಿ ಕರ್ಕಳ , ನಾಗೇಶ್ ಕೊಡುಂಗಾಯಿ, ಅಭಿಶೇಕ್ ರೈ, ಜಯಂತ್, ಪ್ರೇಮ, ಸನತ್ ಕುಮಾರ್ ರೈ ತುಂಬೆದಕೋಡಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಗೌರವ ವಂದನೆ ಸಲ್ಲಿಸಿದರು. ಮೋಹನ್ ಶ್ರೀಯಾನ್ ರವರು ಸುಂದರ ಸಪಲ್ಯರವರು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ದೇವದಾಸ್ ಶೆಟ್ಟಿ ಪಾಲ್ತಾಜೆ ಹಾಗೂ ರಘು ಸಪಲ್ಯ ರವರು ನುಡಿ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here