ಸವಣೂರು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಸವಣೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸವಣೂರು ಇದರ ವತಿಯಿಂದ  ನಡೆಯಲಿರುವ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ  ಕೆ. ಸೀತಾರಾಮ ರೈ ಸವಣೂರು, ಅಧ್ಯಕ್ಷರಾದ ಶಿವರಾಮ ಗೌಡ ಮೆದು, ಉಪಾಧ್ಯಕ್ಷರಾದ ರಾಘವ ಗೌಡ ಗುರುಪುಂತ್ತಾರು, ಜೊತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ನಡುಬೈಲು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಸದಸ್ಯರಾದ ಸುಂದರ ರೈ ಸವಣೂರು, ಸಂಜೀವ ಪೂಜಾರಿ ಅಗರಿ, ಗಂಗಾಧರ ಪೆರಿಯಡ್ಕ, ವೆಂಕಪ್ಪ ಅಡೀಲು, ಚಂದ್ರಶೇಖರ ಸಿ.ಎ. ಬ್ಯಾಂಕ್, ಗಂಗಾಧರ ಸುಣ್ಣಾಜೆ, ಚೇತನ್ ಕೋಡಿಬೈಲು, ಸತೀಶ್ ಬಲ್ಯಯ, ಬಾಲಚಂದ್ರ ಕೆರೆಕ್ಕೋಡಿ, ಮೋಹನ್ ರೈ ಕೆರೆಕ್ಕೋಡಿ, ರಾಜೇಶ್ ಇಡ್ಯಾಡಿ, ಜಯರಾಮ ರೈ ಸವಣೂರು, ರಾಮಚಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here