ಅರುಣಾ ಥಿಯೇಟರ್ ಬಳಿಯ ಹೊಂಡ ಮುಚ್ಚಿಸಿದ ಹೋಂ ಗಾರ್ಡ್

0

ಪುತ್ತೂರು: ಅರುಣಾ ಥಿಯೇಟರ್ ಬಳಿ ಕಾರ್ಯನಿರ್ವಹಿಸುತ್ತಿರುವ ಹೋ ಗಾರ್ಡ್ ಸೈಯದ್ ಇಬ್ರಾಹಿರವರು ಮಾರ್ಗ ಮಧ್ಯೆ ಇರುವ ದೊಡ್ಡದಾದ ಹೊಂಡವನ್ನು ಕಲ್ಲು ಮಣ್ಣುಗಳಿಂದ ತಾತ್ಕಾಲಿಕವಾಗಿ ಮುಚ್ಚಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮಾನವೀಯ ಸಂದರ್ಭ ಸರ್ವತ್ರ ಶ್ಲಾಘನೆಗೆ ಒಳಪಟ್ಟಿರುವ ಘಟನೆ ಆ.23ರಂದು ಬೆಳಿಗ್ಗೆ ನಡೆಯಿತು.

LEAVE A REPLY

Please enter your comment!
Please enter your name here