ಕುದ್ಮಾರು ಗ್ರಾಮದ ಎರ್ಕಮೆ ನಾಗಪ್ಪ ಗೌಡರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಕುದ್ಮಾರು ಗ್ರಾಮದ ಎರ್ಕಮೆ ನಾಗಪ್ಪ ಗೌಡರ ಶ್ರದ್ಧಾಂಜಲಿ ಸಭೆಯು ಅವರ ಸ್ವಗೃಹದಲ್ಲಿ ಆ.23ರಂದು ನಡೆಯಿತು.

ನಾಗಪ್ಪ ಗೌಡರು ಬಾಲ್ಯದಿಂದ ನಡೆದು ಬಂದ ಜೀವನದ ನೆನಪುಗಳನ್ನು ದೇವಿಪ್ರಸಾದ್ ಕಳುವಾಜೆರವರು ತಿಳಿಸಿ ನುಡಿನಮನ ಸಲ್ಲಿಸಿದರು. ನಂತರ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಪುತ್ರರಾದ ಜನಾರ್ದನ ಗೌಡ, ಸುರೇಶ್ ಗೌಡ, ತಾರಾನಾಥ ಗೌಡ, ಪುತ್ರಿಯರಾದ ಕುಸುಮಾವತಿ, ಚಂದ್ರಾವತಿ, ಹೇಮಲತ, ಲಲಿತ, ಸೊಸೆಯಂದಿರಾದ ಯಶೋಧ, ಗೀತಾ, ಚಂದ್ರಕಲಾ, ಅಳಿಯಂದಿರಾದ ಬಾಬು ಗೌಡ, ನಾರಾಯಣ ಗೌಡ, ಗಣೇಶ ಗೌಡ, ಕುಸುಮಾಧರ ಗೌಡ, ಮೊಮ್ಮಕ್ಕಳಾದ ಕೀರ್ತನ್, ಶ್ರವಣ್, ಅನನ್ಯ, ಅದಿತಿ, ತ್ವಿಶಾ, ತ್ರಿತಿ, ನಿಹಾನ್ಸ್, ಅಥರ್ವ, ದೀಕ್ಷಾ, ಅಕ್ಷತಾ, ಹೇಶ್ಮಾ, ಚೈತ್ರಾ, ಹೀರಾ, ವಿಜೇತ್, ಹರ್ಷಿತ್, ತನುಷ್ ಅಭಿಜ್ಞ ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here