ಕೆಮ್ಮಿಂಜೆ ಶಿವಂ ಟೈಗರ್ಸ್‌ನಿಂದ ಪ್ರಥಮ ವರ್ಷದ ಪಿಲಿನಲಿಕೆ-ಲೋಗೋ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು ಇದರ ವತಿಯಿಂದ ನವರಾತ್ರಿಯ ಅಂಗವಾಗಿ ಅ.6 ಮತ್ತು 7ರಂದು ಕೆಮ್ಮಿಂಜೆ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಪ್ರಥಮ ವರ್ಷದ ಪಿಲಿನಲಿಕೆಯ ಆಮಂತ್ರಣ ಹಾಗೂ ಲಾಂಛನವು ಆ.25ರಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಹಿಂದೂ ಸಂಘಟನೆ ಪ್ರಮುಖರಾದ ಅಕ್ಷಯ್ ರಜಪೂತ್ ಹಾಗೂ ಮುರಳಿ ಬ್ರದರ್ಸ್ ಟೈಗರ್ ಟ್ರೂಪ್‌ನ ಮುಖ್ಯಸ್ಥ ಕಿರಣ್ ಮುರಳಿ ಹಾಗೂ ಶಿವಂ ಟೈಗರ್ಸ್ ಕೆಮ್ಮಿಂಜೆನ ಮುಖ್ಯಸ್ಥರು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here