ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಫಲಾನುಭವಿಗೆ ಮಂಜೂರಾತಿ ಪತ್ರ ವಿತರಣೆ

0

ಪುತ್ತೂರು: ದಶಮಿ ಸಂಘದ ಸದಸ್ಯೆ ಸುಷ್ಮಾ ಪಕ್ಕಳ ಎಂಬವರ ಗಂಡ ಅನಾರೋಗ್ಯದಿಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೂ.40,000/- ಮೊತ್ತವನ್ನು ಮಂಜೂರು ಮಾಡಲಾಗಿದೆ.

ಮಂಜೂರಾತಿ ‘ ಪತ್ರವನ್ನು ತಿಂಗಳಾಡಿ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ರೆ, ಚಾವಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮಿ, ಬಲ್ಲಾಳ್, ತಿಂಗಳಾಡಿ ಶಾಲಾ ಎಸ್‌ ಡಿ ಎಮ್‌ ಸಿ ಮಾಜಿ ಅಧ್ಯಕ್ಷ ಆನಂದ ರೈ ಮಠ, ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ಸದಸ್ಯ ಭಾಸ್ಕರ್ ಬಲ್ಲಾಳ್ ಬೀಡು ಮನೆಗೆ ಭೇಟಿ ನೀಡಿ ವಿತರಿಸಿದರು.

LEAVE A REPLY

Please enter your comment!
Please enter your name here