ಅನಾಥ ವೃದ್ಧರೊಬ್ಬರಿಗೆ ವಾಕರ್ ಕೊಡುಗೆ

0

ಪುತ್ತೂರು: ಅನಾಥ ಅಶಕ್ತ ವೃದ್ಧರೊಬ್ಬರ ಸ್ಥಿತಿಯನ್ನು ಕಂಡು ಮರುಗಿದ ಮಹಿಳೆಯೊಬ್ಬರು ಅವರಿಗೆ ವಾಕರ್‌ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪುತ್ತೂರು ದಿನೇಶ್ ಭವನ ಹೊಟೇಲ್ ಎದುರುಗಡೆಯ ಆಟೋ ತಂಗುದಾಣದಲ್ಲಿದ್ದ ಅನಾಥ ಅಶಕ್ತ ವೃದ್ಧರೊಬ್ಬರನ್ನು ಕಂಡ ಬೆದ್ರಾಳ ನಿವಾಸಿ ಕಾವ್ಯ ಅವರ ಮನಸ್ಸು ಕರಗಿದೆ. ತಕ್ಷಣ ಆ ವೃದ್ದ ವ್ಯಕ್ತಿಗೆ ತಾನೇನು ಮಾಡಬಲ್ಲೆ ಎಂದು ಯೋಚಿಸಿದ ಕಾವ್ಯ ವಾಕರ್‌ ಕೊಡುಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here