ನರೇಂದ್ರ ಪ.ಪೂ ಕಾಲೇಜಿನಲ್ಲಿ 2024-25 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: 2024-25ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ರಚನೆ ಪೋಷಕರ ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ದೀಪಾ ನಾಯಕ್ , ಉಪಾಧ್ಯಕ್ಷರಾಗಿ ಕಾಂತಿ ಶ್ಯಾಮ, ತಿಲಕ್ ರೈ ಕೆ., ಅಶ್ವಿನಿಕೃಷ್ಣ ಮುಳಿಯ, ಕಾರ‍್ಯದರ್ಶಿಯಾಗಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್, ಹಾಗೆಯೇ ಮಕ್ಕಳ ರಕ್ಷಣಾ ಅಧಿಕಾರಿಯಾಗಿ ಶಶಿಕಲಾ ಅರ್ತಿಕಜೆ ಮತ್ತು ಸದಸ್ಯರಾಗಿ ಗಂಗಾಧರ, ಹರೀಶಾ, ಡಾ. ಸುಧೀರ್ ಟಿ., ಪದ್ಮನಾಭ ಗೌಡ, ಹರಿಶ್ ಪಿ., ಕೆ. ಮಹೇಂದ್ರ ಕುಮಾರ್, ರಮೇಶ್ ನಾಯಕ್, ನಾಗರತ್ನ ಎನ್, ವಸಂತ ಪೂಜಾರಿ, ಜಯಂತ ಗೌಡ, ಶಶಿಧರಾ ಸಿ., ಗೋಪಾಲ ಜಿ., ಭವ್ಯ ಯು., ಶಶಿಕಲಾ ಎಮ್, ರೂಪಾ ಜೆ. ರೈ, ಬಿ. ಪದ್ಮನಾಭ, ಚೈತ್ರ ರೈ. ಸುಭಾಶಿನಿ , ಗಾಯತ್ರಿ, ನಮಿತಾ, ಗಣೇಶ್ ಆಚಾರ್, ಸುಮತಿ ಪಿ., ಪ್ರವೀಣಾ ಸರಳಾಯ, ಗುಲಾಬಿ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here