ಕಾಣಿಯೂರು ಪ್ರಗತಿಯ ವಿದ್ಯಾರ್ಥಿಗಳಿಂದ ಮದ್ಯವರ್ಜನ ಶಿಬಿರದಲ್ಲಿ ಸಾಂಸ್ಕೃತಿಕ ವೈಭವ

0

ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪುಣ್ಚಪ್ಪಾಡಿಯಲ್ಲಿ ನಡೆದ 1843ನೇ ಮದ್ಯವರ್ಜನ ಶಿಬಿರದ ಏಳನೇ ದಿನದಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈಭವ ನಡೆಯಿತು.

ಭಜನೆ, ಯೋಗ ,ನೃತ್ಯ, ಹಾಡು ಮುಂತಾದ ವಿಭಿನ್ನ ವಿಶಿಷ್ಟ ಶೈಲಿಯ ಸಾಂಸ್ಕೃತಿಕವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ಮಾದೋಡಿ ಮತ್ತು ಮುಖ್ಯಗುರು ವಿನಯ ವಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಶಿಕ್ಷಕಿಯರಾದ ಕವಿತಾ ವಿ ರೈ ಮತ್ತು ಸೌಮ್ಯ ಪಿ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ವಿಮಲ ಸಿ ಎಚ್ ಮತ್ತು ಅನಿತಾ ಎಸ್ ರೈ ಮತ್ತು ಪೋಷಕರಾದ ಸುಮಾ ಕುದ್ವ ಸಹಕರಿಸಿದರು.

LEAVE A REPLY

Please enter your comment!
Please enter your name here