ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶನೀಶ್ವರ ವ್ರತ ಕಲ್ಪೋಕ್ತ ಪೂಜೆಗೆ ಸಂಕಲ್ಪ

0

ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ‌ಮಠದಲ್ಲಿ ಶನೀಶ್ವರ ವ್ರತ ಕಲ್ಪೋಕ್ತ ಪೂಜೆ ಆ.31 ರಂದು ಸಂಜೆ ಆರಂಭಗೊಂಡಿತು. ಪೂಜೆಗೆ ಮುಂಚಿತವಾಗಿ ಅರ್ಚಕ ರಾಘವೇಂದ್ರ ಉಡುಪ ಸಂಕಲ್ಪ ನೆರವೇರಿಸಿದರು. ಈ ಸಂದರ್ಭ ಮಠದ ಅಧ್ಯಕ್ಷ ಯು ಪೂವಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here