ಉಪ್ಪಿನಂಗಡಿ: ಇಲ್ಲಿನ ಹರಿನಗರ ನಿವಾಸಿ ರವಿಕಾಂತ್ ನಾಯಕ್ (44.ವ) ಹೃದಯಾಘಾತಕ್ಕೀಡಾಗಿ ಸೋಮವಾರದಂದು ನಿಧನರಾದರು.
ಉಪ್ಪಿನಂಗಡಿಯ ದಿನಸಿ ಮಳಿಗೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಪತ್ನಿ, ಒರ್ವ ಪುತ್ರನನ್ನು ಅಗಲಿದ್ದಾರೆ.
ಉಪ್ಪಿನಂಗಡಿ: ಇಲ್ಲಿನ ಹರಿನಗರ ನಿವಾಸಿ ರವಿಕಾಂತ್ ನಾಯಕ್ (44.ವ) ಹೃದಯಾಘಾತಕ್ಕೀಡಾಗಿ ಸೋಮವಾರದಂದು ನಿಧನರಾದರು.
ಉಪ್ಪಿನಂಗಡಿಯ ದಿನಸಿ ಮಳಿಗೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಪತ್ನಿ, ಒರ್ವ ಪುತ್ರನನ್ನು ಅಗಲಿದ್ದಾರೆ.