ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರಿ ವತಿಯಿಂದ ವಿಮಾ ಮೊತ್ತದ ಚೆಕ್ ಹಸ್ತಾಂತರ

0

ಪುತ್ತೂರು: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪುತ್ತೂರು ವಲಯದ ಚಿಕ್ಕ ಮುಡ್ನೂರು ಗ್ರಾಮದ ಪಂಚ ಶ್ರೀ ತಂಡದ ಸದಸ್ಯರಾದ ಮೋಹನ್ ರವರು ಇತ್ತೀಚೆಗೆ ಮರಣ ಹೊಂದಿದ್ದು, ಅವರಿಗೆ ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಎಲ್.ಐ.ಸಿ. ಯಲ್ಲಿ ಮಾಡಲಾದ ವಿಮಾ ಮೊತ್ತದ ಚೆಕ್ಕನ್ನು ಆವರ ಪತ್ನಿ ಕಮಲರವರಿಗೆ ಪುತ್ತೂರು ಶಾಖಾ ವ್ಯವಸ್ಥಾಪಕರಾದ ಪವಿತ್ರ ರವರು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಯೋಜನೆಯ ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ಪುತ್ತೂರು ವಲಯ ಸಂಯೋಜಕಿ ಶಶಿ ಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here