ಕೆಮ್ಮಾಯಿ ಚಂದ್ರಶೇಖರ ಆಚಾರ್ಯರ ಪುತ್ರ ಸೀಮಿತ್ ಆಚಾರ್ಯ ನಿಧನ

0

ಪುತ್ತೂರು: ಕೆಮ್ಮಾಯಿ (ಸಕಲೇಶಪುರ) ಚಂದ್ರಶೇಖರ ಆಚಾರ್ಯರ ದ್ವಿತೀಯ ಪುತ್ರ ಸೀಮಿತ್ ಆಚಾರ್ಯ (33.ವ)ರವರು ಸೆ.10 ರಂದು ಬೆಳಿಗ್ಗೆ ನಿಧನರಾದರು.

ಮೃತರು ತಂದೆ ಚಂದ್ರಶೇಖರ್ ಆಚಾರ್ಯ, ತಾಯಿ ಲತಾ, ಪತ್ನಿ ಮಾಲಾ, ಸಹೋದರ ಸಂತೋಷ್ ಆಚಾರ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here