ಶುಭವಿವಾಹ: ಕಿರಣ-ಮೇಘಶ್ರೀ

0

ಪುತ್ತೂರು: ಕೊಳ್ತಿಗೆ ಗ್ರಾಮದ ಅಲಸಂಡೆಮಜಲು ಗೀತಾ ಮತ್ತು ಭೋಜಪ್ಪ ಗೌಡರ ಪುತ್ರ ಕಿರಣ ಇವರ ವಿವಾಹವು ಕಡಬ ತಾಲೂಕು ಕಾಣಿಯೂರು ಗ್ರಾಮದ ಕಟ್ಟತ್ತಾರು ಪಾಲೆತ್ತಡ್ಕ ಜಯಲಕ್ಷ್ಮೀ ಮತ್ತು ವೆಂಕಪ್ಪ ಗೌಡರ ಪುತ್ರಿ ಮೇಘಶ್ರೀ ಇವರೊಂದಿಗೆ ಸೆ.16ರಂದು ಕಾವು ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here