ಮರಾಟಿ ಯುವ ವೇದಿಕೆಯಿಂದ ಶಿಕ್ಷಕಿಗೆ ಗೌರವಾರ್ಪಣೆ

0

ಪುತ್ತೂರು :ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಮುಕ್ರಂಪಾಡಿ ನಿವಾಸಿ ಸವಿತಾ ಬಿ.ಕೆಯವರನ್ನು ಶಿಕ್ಷಕರ ದಿನಾಚರಣೆ ಸಂದರ್ಭ ಸೆ.5 ರಂದು ಕೊಂಬೆಟ್ಟು ಮರಾಟಿ ಯುವ ವೇದಿಕೆ ವತಿಯಿಂದ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷ ವಸಂತ್ ಆರ್ಯಾಪು ಕಾರ್ಯದರ್ಶಿ ವಿಖ್ಯಾತ್, ಕೋಶಾಧಿಕಾರಿ ಜಗದೀಶ್ ಎಲಿಕ, ಆಶೋಕ್ ಸೊರಕೆ, ವೆಂಕಪ್ಪ ಬರೆಪ್ಪಾಡಿ, ರವೀಶ್ ತಾರಿಗುಡ್ಡೆ, ಗಂಗಾಧರ ಕೌಡಿಚ್ಚಾರ್, ಸುಮಂತ್ ಸರ್ವೆ ಮತ್ತು ಮಾತೃ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಸೊರಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here