ಉಪ್ಪಿನಂಗಡಿ: ಜಿ.ಎಸ್.ಬಿ. ಸಮುದಾಯದವರಿಂದ ಪಿತೃ ತರ್ಪಣ

0

ಉಪ್ಪಿನಂಗಡಿ: ಮಹಾಲಯ ಅಮವಾಸ್ಯೆಯ ಪ್ರಯುಕ್ತ ಇಲ್ಲಿನ ಜಿ.ಎಸ್.ಬಿ. ಸಮಾಜ ಬಾಂಧವರು ತಮ್ಮ ಕುಟುಂಬದಲ್ಲಿ ಗತಿಸಿದ ಹಿರಿಯರಿಗೆ ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ಕ್ಷೇತ್ರದಲ್ಲಿ ಪಿತೃ ತರ್ಪಣಗೈದು, ಮೋಕ್ಷಕ್ಕಾಗಿ ಪ್ರಾರ್ಥಿಸಿದರು.
ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಕ್ಷೇತ್ರ ಪುರೋಹಿತರಾದ ನರಸಿಂಹ ಭಟ್ ಹಾಗು ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here