ಅ.6ರಂದು ಆತೂರಿನಲ್ಲಿ ಸುಬ್ರಹ್ಮಣ್ಯ ಪ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ಆಲಂಕಾರು: ಆತೂರು ಅಂಬಾ ಕಾಂಪ್ಲೆಕ್ಸ್ ನಲ್ಲಿ ಅ.6 ಆದಿತ್ಯವಾರ ಬೆಳಗ್ಗೆ ಗಂಟೆ 1೦:೦೦ ಗಂಟೆಗೆ ಹೋಟೆಲ್ ಸುಬ್ರಹ್ಮಣ್ಯ ಶುದ್ಧ ಸಸ್ಯಾಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ ಗೊಳ್ಳಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಗುರುಗಳಾದ ಕೇನ್ಯ ರಘುನಾಥ ರೈ ಆರುವಾರ ಬಾಳಿಕೆ, ನಿವೃತ್ತ ಮುಖ್ಯಗುರು ರೇವತಿ ಗುಮ್ಮಣ್ಣ ಗೌಡ ಕಾಜರುಕ್ಕು-ರಾಮಕುಂಜ,
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ರಾಮಕುಂಜದ ಕಾರ್ಯನಿರ್ವಾಹಕ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅಶ್ವಿನಿ ಕ್ಲಿನಿಕ್ ಆತೂರಿನ ಖ್ಯಾತ ವೈದ್ಯ ಡಾ!.ರವಿಶಂಕರ ಎಸ್,
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ,
ಬದ್ರಿಯಾ ಜುಮ್ಮಾ ಮಸೀದಿ ಆತೂರಿನ ಅಧ್ಯಕ್ಷ ಅಹಮ್ಮದ್ ಕುಂಞ, ರಾಮಕುಂಜ ಗ್ರಾ.ಪಂ ಅಧ್ಯಕ್ಷರಾದ ಸುಚೇತಾ, ಕೊಯಿಲ ಗ್ರಾ.ಪಂ ಉಪಾಧ್ಯಕ್ಷರಾದ ಯತೀಶ್ ಕುಮಾರ್ ಯಚ್. ಕಡಬ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜಯಂತಿ ಆರ್. ಗೌಡ , ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ತೇಜಶ್ವಿನಿ ಶೇಖರ ಗೌಡ, ಶೀನಪ್ಪ ಗೌಡ ಯಜಮಾನರು ಪಲ್ಲಡ್ಕ, ಅಯುಬ್ ಹಾಜಿ ಅಮೈ, ಅಂಬಾ ಬೀಡು, ಕಟ್ಟಡ ಮಾಲಕರಾದ ವೀರೇಂದ್ರರವರು ಭಾಗವಹಿಸಲಿದ್ದಾರೆ ಎಂದು ಸುಬ್ರಹ್ಮಣ್ಯ ರೆಸ್ಟೋರೆಂಟ್ ನ‌ ಮಾಲಕ
ಸುಭಾಸ್ ಕುಮಾರ್ ಶೆಟ್ಟಿ ಮತ್ತು ಪುಷ್ಪಾ ಎಸ್. ಶೆಟ್ಟಿ, ಸುಂದರಿ ಭಂಡಾರಿ ಶೆಟ್ಟಿ ಆರುವಾರ ಬಾಳಿಕೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here