ಎಸ್ ಸಿಡಿಸಿಸಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಉಮೇಶ್ ಗೌಡ ನಿಧನ

0

ಪುತ್ತೂರು: ಎಸ್ ಸಿಡಿಸಿಸಿ ಬ್ಯಾಂಕ್ ಇದರ ಪುತ್ತೂರು ಶಾಖೆಯ ಸಹಿತ ಹಲವೆಡೆ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಇಲ್ಲಿನ ಕೊಂಬೆಟ್ಟು ನಿವಾಸಿ ಉಮೇಶ್ ಗೌಡ (ವ. 70)
ಅ.12 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.


ಮೃತರು ಪತ್ನಿ ಪ್ರಮೀಳಾ ಮಕ್ಕಳಾದ ಪ್ರಿತೇಶ್ ಮತ್ತು ರಾಕೇಶ್, ಸೊಸೆ ಮಧುರಾ, ಮೊಮ್ಮಕ್ಕಳಾದ ಅನಿಕಾ ಮತ್ತು ಅಶಿಕಾ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಅ.13) ಮಧ್ಯಾಹ್ನ ಚಿಕ್ಕಪುತ್ತೂರು ಬಳಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆಯೆಂದು ಕುಟುಂಬ ಮೂಲ ತಿಳಿಸಿದೆ.

LEAVE A REPLY

Please enter your comment!
Please enter your name here