ನಿಡ್ಪಳ್ಳಿ ಪಟ್ಟೆ ತರವಾಡು ಯಜಮಾನ ಕೊರಗಪ್ಪ ರೈ ನಿಧನ

0

ನಿಡ್ಪಳ್ಳಿ; ನಿಡ್ಪಳ್ಳಿ ಪಟ್ಟೆ ತರವಾಡು ಯಜಮಾನ ಕೊರಗಪ್ಪ ರೈ ನರೈಮಾರು ( 82) ಎಂಬವರು ಅ.12 ರಂದು ಸ್ವಗೃಹದಲ್ಲಿ ನಿಧನರಾದರು.

  ಮೃತರು ಪುತ್ರರಾದ ಆನಂದ ರೈ,ಬೆಂಗಳೂರಿನ ಕಂಪೆನಿ ಉದ್ಯೋಗಿ ಲಕ್ಷ್ಮೀನಾರಾಯಣ ರೈ,ಬೆಂಗಳೂರಿನ ಉದ್ಯಮಿ ಬಾಲಕೃಷ್ಣ ರೈ,ಸೊಸೆಯಂದಿರಾದ ಆಶಿಕಾ, ಸೌಮ್ಯ, ಉಷಾ,ಪುತ್ರಿಯರಾದ ಸುಜಾತ, ಸುಲೋಚನ, ಅಳಿಯಂದಿರಾದ ವಿನೋದ್ ರೈ ಸೊರಕೆ, ಮಹೇಶ್ ಶೆಟ್ಟಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here