ಬಡಗನ್ನೂರು: ಪುತ್ತೂರು ಯಕ್ಷ ಸಾರಥಿ ಯಕ್ಷ ಕಲಾ ಬಳಗದವರಿಂದ ಯಕ್ಷಗಾನ ಬಯಲಾಟ

0

ಬಡಗನ್ನೂರು:ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರ ನವರಾತ್ರಿ ಉತ್ಸವ  ಕಾರ್ಯಕ್ರಮದಲ್ಲಿ  ಪುತ್ತೂರು ಯಕ್ಷ ಸಾರಥಿ ಯಕ್ಷ ಕಲಾ ಬಳಗದವರಿಂದ ಚಂದ್ರಶೇಖರ್ ಸುಳ್ಯ ಪದವು ಇವರ ನಿರ್ದೇಶನದಲ್ಲಿ” ಶ್ರೀದೇವಿ ಲೀಲೆ “ಎಂಬ  ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here