




ಬಡಗನ್ನೂರು: ಪಡುಮಲೆ ಸಾಮೂಹಿಕ ಕಾರ್ತಿಕ ಪೂಜೆ ಮತ್ತು ದೀಪೋತ್ಸವ ಅಂಗವಾಗಿ ಮಹಿಳಾ ಸ್ವಯಂಸೇವಕರಿಂದ ಮತ್ತು ನಿತ್ಯ ಸ್ವಯಂ ಸೇವಕರಿಂದ ಬೆಳಗಿನಿಂದಲೇ ಅಣತೆ ಶುದ್ಧೀಕರಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.











ಬಡಗನ್ನೂರು: ಪಡುಮಲೆ ಸಾಮೂಹಿಕ ಕಾರ್ತಿಕ ಪೂಜೆ ಮತ್ತು ದೀಪೋತ್ಸವ ಅಂಗವಾಗಿ ಮಹಿಳಾ ಸ್ವಯಂಸೇವಕರಿಂದ ಮತ್ತು ನಿತ್ಯ ಸ್ವಯಂ ಸೇವಕರಿಂದ ಬೆಳಗಿನಿಂದಲೇ ಅಣತೆ ಶುದ್ಧೀಕರಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.





