ಕಾೖಮಣ ಕೃಷ್ಣಪುರ ಜೋಕಾಲಿ ಬಳಗದ ಬೆಳ್ಳಿಹಬ್ಬದ ಆಮಂತ್ರಣ ಅನಾವರಣ

0

ಕಾಣಿಯೂರು: ಕಾೖಮಣ ಕೃಷ್ಣಪುರ ಜೋಕಾಲಿ ಬಳಗದ ಬೆಳ್ಳಿಹಬ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ ಅನುವಂಶಿಯ ಮೊಕ್ತೇಸರ ಶಿವರಾಮ ಗೌಡ ಅಗಳಿ, ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ್ ಮುಂಡಾಳ, ಕಾರ್ಯದರ್ಶಿ ಪವನ್ ಮರಕ್ಕಡ, ಕೋಶಾಧಿಕಾರಿ ಕೇಶವ ಮರಕ್ಕಡ, ಜೋಕಾಲಿ ಬಳಗದ ಸ್ಥಾಪಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಪೂರ್ವ ಅಧ್ಯಕ್ಷ ವಿಜೇತ್ ಎಂ. ಎಸ್ ಸದಸ್ಯರಾದ ಜಗದೀಶ್, ನಿತಿನ್, ಭವಿತ್, ಪುನೀತ್, ದೀಪ್ತಿ ಕೆ, ವೇದಾಂಶ್ ಉಪಸ್ಥಿತರಿದ್ದರು.


ಫೆ.15,16 ರಂದು ಜೋಕಾಲಿ ಬಳಗದ ಬೆಳ್ಳಿ ಹಬ್ಬ ನಡೆಯಲಿದ್ದು, ಪ್ರೊ ವಾಲಿಬಾಲ್ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಫೆ.16 ರಂದು ರಾತ್ರಿ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕ ನಡೆಯಲಿದೆ.

LEAVE A REPLY

Please enter your comment!
Please enter your name here