ನಿಶ್ಚಿತಾರ್ಥ – ಹರಿಪ್ರಸಾದ್-ಜಯಶ್ರೀ

0

ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ವಿಠಲ ಡ್ರೈವರ್‌ರರ ಪುತ್ರ ಹರಿಪ್ರಸಾದ್ ಹಾಗೂ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ರಾಮಣ್ಣ ಕುಂಬಾರರ ಪುತ್ರಿ ಜಯಶ್ರೀಯರ ವಿವಾಹ ನಿಶ್ಚಿತಾರ್ಥ ಮಾ.8ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here